Saturday, January 22, 2011

ಆಮಂತ್ರಣ

ಪ್ರಿಯರೆ,
ನಿಮ್ಮ ಕಣಾದನ ಮೊದಲ ಕಥಾಸಂಕಲನ "ಮೊದಲ ಮಳೆಯ ಮಣ್ಣು" ಇದೇ ಬುಧವಾರ ಜನವರಿ ೨೬ರಂದು ಬಿಡುಗಡೆಯಾಗಲಿದೆ. ೨೦೧೧ರ ಛಂದ ಪುರಸ್ಕಾರವನ್ನು ಪಡೆದ ಕಥಾಸಂಕಲನದ ಬಿಡುಗಡೆಯ ಸಮಾರಂಭವು ಬೆಳಿಗ್ಗೆ ೧೦:೩೦ರಿಂದ ಚಾಮರಾಜಪೇಟೆಯ ಕ.ಸಾ.ಪ ಸಭಾಂಗಣದಲ್ಲಿ ಜರುಗಲಿದೆ.

ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,
ಡಾ. ಕಣಾದರಾಘವ